ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭು ಸ್ವಾಮಿ, ಬಿಬಿಎಂಪಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ಕೆ. ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ್, ಖಜಾಂಚಿ ರಮೇಶ್ ವಿ., ಕೆಎಸ್ಆರ್ಟಿಸಿ ಸಮಿತಿ ಅಧ್ಯಕ್ಷ ಹುಸೇನ್ ಕೆ.ಎಸ್.ಎಂ., ಪ್ರಧಾನ ಕಾರ್ಯದರ್ಶಿ ಆರ್.ಟಿ. ಶಾಂತರಾಜು, ಖಜಾಂಚಿ ಟಿ.ಎಸ್. ರಂಗೇಗೌಡ, ಎನ್ಡಬ್ಲ್ಯುಆರ್ಟಿಸಿ ಸಮಿತಿ ಅಧ್ಯಕ್ಷ ಗಂಗಾಧರ್ ಕಮಲದಿನ್ನಿ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಮಟ್ಟಿ, ಖಜಾಂಜಿ ಅಮೃತೇಶ್ ಹೊಸಹಳ್ಳಿ ಮತ್ತು ಕೆಕೆಆರ್ಟಿಸಿ ಸಮಿತಿಯ ಅಧ್ಯಕ್ಷರಾದ ರೆಹಮಾನ್ ಮಸ್ಕಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಹೊಸಮಠ, ಖಜಾಂಚಿ ರಘುನಾಥ್ ಜಾಯ್ ಭಾಗವಹಿಸಿದ್ದರು.