‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ಎಡಬಲಗಳಲ್ಲಿ ಹಂಚಿ ಹೋಗಿರುವಹೆಬ್ಬಾಳ ಕ್ಷೇತ್ರದ ಪ್ರದೇಶಗಳು ಅತ್ಯಂತ ಕಿರಿದಾಗಿವೆ. ಅದರಲ್ಲೂಸುಮಂಗಲಿ ಸೇವಾಶ್ರಮ, –ಚಾಮುಂಡಿ ನಗರ, ಸುಲ್ತಾನ್ ಪಾಳ್ಯ–ವಿ.ನಾಗೇನಹಳ್ಳಿ ರಸ್ತೆಗಳು, ಪುಷ್ಪಾಂಜಲಿ ಥಿಯೇಟರ್–ಕನಕ ನಗರ ರಸ್ತೆ ಹಾಗೂ ವಿ.ನಾಗೇನಹಳ್ಳಿ–ಹೆಬ್ಬಾಳ ಮೇಲ್ಸೇತುವೆ ರಸ್ತೆಗಳಲ್ಲಿ ವಾಹನ ಸವಾರರ ನಿರ್ಲಕ್ಷ್ಯದ ಸಂಚಾರ ಮತ್ತು ದಟ್ಟಣೆಯಿಂದ ನಾಗರಿಕರು ಸಹಿಸಲಾಗದ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.