ಶತಮಾನೋತ್ಸವ ಕೇಂದ್ರೀಯ ಸಮಿತಿ ಅಧ್ಯಕ್ಷ ಟಿ.ಎನ್. ಧ್ರುವಕುಮಾರ್, ‘ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ಪದವಿಗಳನ್ನು ಪಡೆದುಕೊಂಡು ನಿರುದ್ಯೋಗಿಗಳಾಗುವವರ ಸಂಖ್ಯೆ ಹೆಚ್ಚಾಗಿದೆ.ಕೇವಲ ₹25 ಸಾವಿರ ವೆಚ್ಚದಲ್ಲಿ ಶೀಘ್ರಲಿಪಿ ಕೋರ್ಸ್ ಪೂರ್ಣಗೊಳಿಸಬಹುದಾಗಿದ್ದು, ಉತ್ತಮ ಉದ್ಯೋಗಾವಕಾಶ
ಗಳಿವೆ’ ಎಂದು ಒತ್ತಾಯಿಸಿದರು.