ಬುಧವಾರ ಇಲ್ಲಿ ಮಾತನಾಡಿ, ‘ನೀರಾವರಿ ಉಪಕರಣಗಳನ್ನು ಉತ್ಪಾದನಾ ಸಂಸ್ಥೆಗಳಿಂದ ಪಡೆದು ರೈತರಿಗೆ ವಿತರಿಸುವ ಕೆಲಸ ವಿತರಕರು ಮಾಡುತ್ತಿದ್ದರು. ಆದರೆ, ಉತ್ಪಾದನಾ ಸಂಸ್ಥೆಗಳೇ ನೀರಾವರಿ ಉಪಕರಣಗಳನ್ನು ಅಳವಡಿಸಬೇಕೆಂದುತೋಟಗಾರಿಕೆ ಇಲಾಖೆ 2020ರಲ್ಲಿ ಆದೇಶ ಹೊರಡಿಸಿತು. ಇದರಿಂದ ವಿತರಕರಿಗೆ ಬಹಳ ತೊಂದರೆಯಾಗಿದೆ’ ಎಂದು ಹೇಳಿದರು.