ಕಾರ್ಯಕ್ರಮವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದು, ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಇ. ರಾಧಾಕೃಷ್ಣ, ನಟಿ ಗಿರಿಜಾ ಲೋಕೇಶ್, ಕಿರಣ್ ಹುಳಿಯಾರ್, ವತ್ಸಲಾ ಮೋಹನ್ ಭಾಗವಹಿಸಲಿದ್ದಾರೆ. ಜಾನಪದ ತಂಡಗಳ ಪ್ರದರ್ಶನ, ಕಿನ್ನರಿ ಮೇಳ ಸೇರಿ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.