<p><strong>ಬೆಂಗಳೂರು</strong>: ಕೆಂಗೇರಿ ಸಂಚಾರ ಠಾಣೆಯ ಕಾನ್ಸ್ಟೆಬಲ್ ಪ್ರಿಯಾಂಕಾ (30) ಅವರು ಹೃದಯಾಘಾತದಿಂದಾಗಿ ಭಾನುವಾರ ರಾತ್ರಿ ನಿಧನರಾದರು.</p>.<p>ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು 10 ದಿನ ರಜೆ ಪಡೆದು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿದ್ದರು. ಅಲ್ಲಿಯೇ ಅವರು ತೀರಿಕೊಂಡಿದ್ದಾರೆ.</p>.<p>ಪ್ರಿಯಾಂಕಾ ಪತಿ ಕೋವಿಡ್ನಿಂದಾಗಿ 2021ರಲ್ಲಿ ತೀರಿಕೊಂಡಿದ್ದರು. ನಂತರ, ಮಗುವಿನ ಜೊತೆ ಪ್ರಿಯಾಂಕಾ ವಾಸವಿದ್ದರು. ತಂದೆ– ತಾಯಿಯನ್ನು ಕಳೆದುಕೊಂಡಿರುವ ಮಗು ಸದ್ಯ ಸಂಬಂಧಿಕರ ಬಳಿಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೆಂಗೇರಿ ಸಂಚಾರ ಠಾಣೆಯ ಕಾನ್ಸ್ಟೆಬಲ್ ಪ್ರಿಯಾಂಕಾ (30) ಅವರು ಹೃದಯಾಘಾತದಿಂದಾಗಿ ಭಾನುವಾರ ರಾತ್ರಿ ನಿಧನರಾದರು.</p>.<p>ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು 10 ದಿನ ರಜೆ ಪಡೆದು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿದ್ದರು. ಅಲ್ಲಿಯೇ ಅವರು ತೀರಿಕೊಂಡಿದ್ದಾರೆ.</p>.<p>ಪ್ರಿಯಾಂಕಾ ಪತಿ ಕೋವಿಡ್ನಿಂದಾಗಿ 2021ರಲ್ಲಿ ತೀರಿಕೊಂಡಿದ್ದರು. ನಂತರ, ಮಗುವಿನ ಜೊತೆ ಪ್ರಿಯಾಂಕಾ ವಾಸವಿದ್ದರು. ತಂದೆ– ತಾಯಿಯನ್ನು ಕಳೆದುಕೊಂಡಿರುವ ಮಗು ಸದ್ಯ ಸಂಬಂಧಿಕರ ಬಳಿಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>