ಬಸವನಪುರ ವಾರ್ಡ್ ಅಧ್ಯಕ್ಷೆ ವೈ ವರಲಕ್ಷ್ಮಮ್ಮ, ಮಹದೇವಪುರ ಕ್ಷೇತ್ರ ಅಧ್ಯಕ್ಷ ಡಾ. ಅಜಿತ್ ಕುಮಾರ್, ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ನ ಶಾಂತಾ ಕೃಷ್ಣಮೂರ್ತಿ, ಗುಂಜೂರು ರಾಮಕೃಷ್ಣಪ್ಪ, ಕರುನಾಡ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಮೆಹಬೂಬ್ ಪಾಷ, ಕರ್ನಾಟಕ ಕಾರ್ಮಿಕರ ಹಾಗೂ ನಾಗರಿಕರ ಸಂಘದ ರಾಜ್ಯಘಟಕದ ಅಧ್ಯಕ್ಷ ಶಿವಕುಮಾರ್ ನಾಯ್ಡು ಹಾಜರಿದ್ದರು.