ಕೋಮು ಗಲಭೆಯೆಂದು ಸುಳ್ಳು ಸುದ್ದಿ
‘ಆಟೊ ನಿಲುಗಡೆ ವಿಚಾರವಾಗಿ ಅಕ್ಕ–ಪಕ್ಕದ ಮನೆಯವರ ನಡುವೆ ಗಲಾಟೆ ಆಗಿದೆ. ಆದರೆ, ಕೆಲವರು ಇದನ್ನು ಕೋಮು ಗಲಭೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಂಥ ಯಾವುದೇ ಸಂಗತಿ ತನಿಖೆಯಲ್ಲಿ ಕಂಡುಬಂದಿಲ್ಲ’ ಎಂದು ದಕ್ಷಿಣ ವಿಭಾಗದ ಡಿಸಿಪಿ (ಪ್ರಭಾರ) ಶಿವಪ್ರಕಾಶ್ ದೇವರಾಜ್ ತಿಳಿಸಿದರು.