ಚಿಕ್ಕಗುಬ್ಬಿಯಲ್ಲಿರುವ ಎಐಆರ್ ಹ್ಯುಮಾನಿಟಿರೈನ್ ಆಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಣೆ ಮಾಡಿದರು. ಕ್ಷೇತ್ರದ ಹಲವೆಡೆ ಸ್ವಚ್ಚತಾ ಕಾರ್ಯ, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು, ವೃದ್ಧರಿಗೆ ಕಂಬಳಿ, ಬಡ ಮಹಿಳೆಯರಿಗೆ ಸೀರೆ, ನಿರ್ಗತಿಕರಿಗೆ ಹಾಲು, ಹಣ್ಣು ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಮುಖಂಡರು ನಡೆಸಿದರು.