ಕಾದಂಬರಿಯ ಕುರಿತು ಮಾತನಾಡಿದ ಲೇಖಕ ಮತ್ತು ಸಾಫ್ಟ್ವೇರ್ ತಂತ್ರಜ್ಞ ಎಚ್.ಎ.ವಾಸುಕಿ, ‘ಕಾದಂಬರಿಯ ಮಾಧ್ಯಮದಲ್ಲೂ ತಮ್ಮ ಸಾಹಿತ್ಯ ಕೃಷಿಯ ವಿಸ್ತರಣೆ ಮಾಡಿರುವ ಶತಾವಧಾನಿ ಗಣೇಶ್ ಎಲ್ಲ ಪಾತ್ರ, ಸನ್ನಿವೇಶ ಹಾಗೂ ಘಟನೆಗಳನ್ನು ರಮಣೀಯವಾಗಿ ಮತ್ತು ಆಕರ್ಷಣೀಯವಾಗಿ ಹಿಡಿದಿಟ್ಟಿದ್ದಾರೆ’ ಎಂದರು.ಬಿ.ಎನ್. ಶಶಿಕಿರಣ್, ಅವರೂ ಕಾದಂಬರಿಯ ಕುರಿತು ವಿವರಿಸಿದರು.