ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಮಲದ ಗುಂಡಿಗೆ ಇಳಿಯುವುದು ನಿಲ್ಲಬೇಕು: ದು. ಸರಸ್ವತಿ ಅಭಿಮತ

‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ದು. ಸರಸ್ವತಿ ಅಭಿಮತ
Published : 21 ಫೆಬ್ರುವರಿ 2026, 15:56 IST
Last Updated : 21 ಫೆಬ್ರುವರಿ 2026, 15:56 IST
ಫಾಲೋ ಮಾಡಿ
Comments
ದಲಿತ ಮಹಿಳೆಯರು ಸಫಾಯಿ ಕರ್ಮಚಾರಿಗಳು ಮಹಿಳಾ ಪೌರಕಾರ್ಮಿಕರು ಗಾರ್ಮೆಂಟ್ಸ್ ಹೆಣ್ಣುಮಕ್ಕಳು ಸಾಧನಾ ಆರಾಧನಾ ಸಂಘದ ಮೂಲಕ ಲೈಂಗಿಕ ಕಾರ್ಯಕರ್ತೆಯರ ಪರ ಕೆಲಸ ಮಾಡಿದ್ದೇನೆ. ಅವರ ನೋವು– ನಲಿವುಗಳನ್ನು ನೋಡಿ ಕಲಿತದ್ದು ಸಾಕಷ್ಟಿದೆ. ಈ ಎಲ್ಲ ಬೋಧಿಸತ್ವಗಳ ಒಡನಾಟದಿಂದ ಮನುಷ್ಯಳಾಗಿ ರೂಪುಗೊಂಡಿದ್ದೇನೆ
ದು. ಸರಸ್ವತಿ ಸಾಮಾಜಿಕ ಕಾರ್ಯಕರ್ತೆ ರಂಗಭೂಮಿ ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT