ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಮಾತನಾಡಿದರು. ಈ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಿರಿಲಿಂಗಪ್ಪ ಮತ್ತು ಗಂಗಣ್ಣ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಕೆ.ಇರಬಗೇರಾ, ಸಿರವಾರ ಮತ್ತು ಮಾನ್ವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯ್ಯನಗೌಡ ಸಿರವಾರ ಹಾಗೂ ಅಬ್ದುಲ್ ಗಫೂರ್ ಸಾಬ್, ರಾಜಾ ವಸಂತ ನಾಯಕ, ಲಕ್ಷ್ಮೀ ನಾರಾಯಣ ಯಾದವ್, ಚುಕ್ಕಿ ಸೂಗಪ್ಪ, ಪದಾಧಿಕಾರಿಗಳು ಇದ್ದರು.