‘ಮೂರು ನಾಲ್ಕು ದಿನಗಳಿಂದ ಕಾಯುತ್ತಿದ್ದೇವೆ. ಇಂದು ಕಳಿಸುತ್ತೇವೆ, ನಾಳೆ ಕಳಿಸುತ್ತೇವೆ ಎಂದು ಹೇಳುತ್ತಾರೆ. ಜಾರ್ಖಂಡ್ಗೆ ಕಳುಹಿಸಲು ಸಾಧ್ಯವಾಗದಿದ್ದರೂ ಪಕ್ಕದ ಯಾವುದೇ ರಾಜ್ಯಕ್ಕಾದರೂ ಕಳಿಸಿ, ನಾವು ಅಲ್ಲಿಂದ ನಮ್ಮ ರಾಜ್ಯಕ್ಕೆ ಹೋಗುತ್ತೇವೆ ಎಂದು ಮನವಿ ಮಾಡಿದರೂ, ಪೊಲೀಸರು ಬಿಡುತ್ತಿಲ್ಲ’ ಎಂದು ಕಾರ್ಮಿಕರೊಬ್ಬರು ದೂರಿದರು.