‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ: ರಂಗರೂಪ: ಎಂ. ಬೈರೇಗೌಡ, ಸಂಗೀತ: ದೇಸಿ ಮೋಹನ್, ನಿರ್ವಹಣೆ: ರಾಜು ರೂಪಾಂತರ, ನಿರ್ಮಾಣ ವಿನ್ಯಾಸ: ವಿ. ಗಂಗಾಧರ್, ಸಹ ನಿರ್ದೇಶನ: ಎನ್. ರಾಮಚಂದ್ರ, ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ರೂಪಾಂತರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7