<p>‘ಕರ್ನಾಟಕ ಸಂಗೀತದಲ್ಲಿ ವಾದ್ಯಗಳ ಪಾತ್ರ’ ಕುರಿತು ಉಪನ್ಯಾಸ: ಸುಮಾ ಸುಧೀಂದ್ರ, ಆಯೋಜನೆ ಮತ್ತು ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಮಲ್ಲತ್ತಹಳ್ಳಿ, ಸಂಜೆ 4.30</p>.<p>ವಿಶ್ವ ಪರಿಸರ ದಿನಾಚರಣೆ: ‘ಮಹಾನಗರಗಳಲ್ಲಿ ನೀರಿನ ಸಮಸ್ಯೆಗಳು ಮತ್ತು ಸುಸ್ಥಿರ ಪರಿಹಾರಗಳು’ ಕುರಿತು ಸಂವಾದ: ಭಾಗವಹಿಸುವವರು: ಟಿ.ವಿ. ರಾಮಚಂದ್ರ, ಎಚ್.ಕೆ. ರಾಮರಾಜು, ಎಂ.ಎ. ಖಾನ್, ಪ್ರಕಾಶ್ ಎಂ. ಕುಲಕರ್ಣಿ, ಅನ್ನಪೂರ್ಣ ಕಾಮತ್, ಸ್ಥಳ: ಗೋಲ್ಡನ್ ಜೂಬ್ಲಿ ಹಾಲ್, ಐಐಎಸ್ಸಿ, ಸಂಜೆ 5</p>.<p>ಕಥಕ್ ರಂಗಪ್ರವೇಶ: ಪ್ರಸ್ತುತಿ: ವಿಭಾ ಭಟ್, ಆಯೋಜನೆ: ನಾದಂ, ಸ್ಥಳ: ಎಂಎಲ್ಆರ್ ಸಭಾಂಗಣ, ಕಾಸಿಯಾ ಬ್ಲಾಕ್ನ ಆವರಣ, ಜೆ.ಪಿ. ನಗರ, 7ನೇ ಹಂತ, ಸಂಜೆ 6</p>.<p>ರಂಗ ರಂಗೋಲಿ ನಾಟಕೋತ್ಸವ: ‘ಸುಯೋಧನ’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಎಸ್.ವಿ. ಕೃಷ್ಣ ಶರ್ಮ, ಪ್ರಸ್ತುತಿ: ಸಂಧ್ಯಾ ಕಲಾವಿದರು, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿ ಕಾವಲ್, ಸಂಜೆ 6.30</p>.<p>ಹರಿನಾಮ ಸಂಕೀರ್ತನೆ: ಗಾಯನ: ಸಿ.ಆರ್. ವೈಷ್ಣವಿ, ಮೃದಂಗ: ಜಿ. ಲೋಕಪ್ರಿಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಸಂಜೆ 6.30</p>.<p>‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ: ರಂಗರೂಪ: ಎಂ. ಬೈರೇಗೌಡ, ಸಂಗೀತ: ದೇಸಿ ಮೋಹನ್, ನಿರ್ವಹಣೆ: ರಾಜು ರೂಪಾಂತರ, ನಿರ್ಮಾಣ ವಿನ್ಯಾಸ: ವಿ. ಗಂಗಾಧರ್, ಸಹ ನಿರ್ದೇಶನ: ಎನ್. ರಾಮಚಂದ್ರ, ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ರೂಪಾಂತರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕರ್ನಾಟಕ ಸಂಗೀತದಲ್ಲಿ ವಾದ್ಯಗಳ ಪಾತ್ರ’ ಕುರಿತು ಉಪನ್ಯಾಸ: ಸುಮಾ ಸುಧೀಂದ್ರ, ಆಯೋಜನೆ ಮತ್ತು ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಮಲ್ಲತ್ತಹಳ್ಳಿ, ಸಂಜೆ 4.30</p>.<p>ವಿಶ್ವ ಪರಿಸರ ದಿನಾಚರಣೆ: ‘ಮಹಾನಗರಗಳಲ್ಲಿ ನೀರಿನ ಸಮಸ್ಯೆಗಳು ಮತ್ತು ಸುಸ್ಥಿರ ಪರಿಹಾರಗಳು’ ಕುರಿತು ಸಂವಾದ: ಭಾಗವಹಿಸುವವರು: ಟಿ.ವಿ. ರಾಮಚಂದ್ರ, ಎಚ್.ಕೆ. ರಾಮರಾಜು, ಎಂ.ಎ. ಖಾನ್, ಪ್ರಕಾಶ್ ಎಂ. ಕುಲಕರ್ಣಿ, ಅನ್ನಪೂರ್ಣ ಕಾಮತ್, ಸ್ಥಳ: ಗೋಲ್ಡನ್ ಜೂಬ್ಲಿ ಹಾಲ್, ಐಐಎಸ್ಸಿ, ಸಂಜೆ 5</p>.<p>ಕಥಕ್ ರಂಗಪ್ರವೇಶ: ಪ್ರಸ್ತುತಿ: ವಿಭಾ ಭಟ್, ಆಯೋಜನೆ: ನಾದಂ, ಸ್ಥಳ: ಎಂಎಲ್ಆರ್ ಸಭಾಂಗಣ, ಕಾಸಿಯಾ ಬ್ಲಾಕ್ನ ಆವರಣ, ಜೆ.ಪಿ. ನಗರ, 7ನೇ ಹಂತ, ಸಂಜೆ 6</p>.<p>ರಂಗ ರಂಗೋಲಿ ನಾಟಕೋತ್ಸವ: ‘ಸುಯೋಧನ’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಎಸ್.ವಿ. ಕೃಷ್ಣ ಶರ್ಮ, ಪ್ರಸ್ತುತಿ: ಸಂಧ್ಯಾ ಕಲಾವಿದರು, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿ ಕಾವಲ್, ಸಂಜೆ 6.30</p>.<p>ಹರಿನಾಮ ಸಂಕೀರ್ತನೆ: ಗಾಯನ: ಸಿ.ಆರ್. ವೈಷ್ಣವಿ, ಮೃದಂಗ: ಜಿ. ಲೋಕಪ್ರಿಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಸಂಜೆ 6.30</p>.<p>‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ: ರಂಗರೂಪ: ಎಂ. ಬೈರೇಗೌಡ, ಸಂಗೀತ: ದೇಸಿ ಮೋಹನ್, ನಿರ್ವಹಣೆ: ರಾಜು ರೂಪಾಂತರ, ನಿರ್ಮಾಣ ವಿನ್ಯಾಸ: ವಿ. ಗಂಗಾಧರ್, ಸಹ ನಿರ್ದೇಶನ: ಎನ್. ರಾಮಚಂದ್ರ, ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ರೂಪಾಂತರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>