ವಿಜಯನಗರ ಅತ್ತಿಗುಪ್ಪೆ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಸಿದ್ಧಗಂಗಯ್ಯ (53) ಮೃತಪಟ್ಟವರು. ಮಾಗಡಿ ತಾಲ್ಲೂಕಿನ ಚಿಕ್ಕಮಸ್ಕಲ್ ಗ್ರಾಮದಿಂದ ನೆಲಮಂಗಲ ಮಾರ್ಗವಾಗಿ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ವೀರೇಂದ್ರಕುಮಾರ್ ತಿಳಿಸಿದ್ದಾರೆ.