ಕೊರೊನಾ ವೈರಾಣು ಹರಡದಂತೆ ದ್ರಾವಣ ಸಿಂಪಡಿಸಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಬಂಡಲ್ಗಳನ್ನು ವಾಹನಗಳ ಮೂಲಕ ವಿತರಕರಿಗೆ ಕಳುಹಿಸಲಾಗಿತ್ತು. ಅದನ್ನು ಸ್ವೀಕರಿಸಿದ ವಿತರಕರು ಶ್ರದ್ಧೆಯಿಂದಲೇ ಓದುಗರ ಕೈಗೆ ಸಿಗುವಂತೆ ಮಾಡಿದರು. ಕರ್ಫ್ಯೂ ಆರಂಭಕ್ಕೂ ಮುನ್ನವೇ ಪತ್ರಿಕೆಗಳು ಓದುಗರ ಮನೆ ತಲುಪಿದ್ದವು. ವಿತರಕರ ಕೆಲಸವನ್ನು ಮೆಚ್ಚಿದ ಓದುಗರು, ಪ್ರಶಂಸೆ
ವ್ಯಕ್ತಪಡಿಸಿದ್ದಾರೆ.