ಹೊಸಹಳ್ಳಿ, ವಿಜಯನಗರ, ಆರ್.ಪಿ.ಸಿ. ಲೇಔಟ್, ಗೋವಿಂದರಾಜ ನಗರ, ಎಂ.ಸಿ. ಲೇಔಟ್, ಮಾರೇನ ಹಳ್ಳಿ, ವಿನಾಯಕ ಲೇಔಟ್, ಪಿಸಿಐ ಕೈಗಾರಿಕಾ ಪ್ರದೇಶ, ಕಾವೇರಿಪುರ, ನಾಗರಬಾವಿ, ತಿಮ್ಮೇನಹಳ್ಳಿ, ಕೆಎಚ್ಬಿ ಕಾಲೊನಿ, ಪ್ರಶಾಂತನಗರ, ಕಾಮಾಕ್ಷಿ ಪಾಳ್ಯ, ಮಾಗಡಿ ರಸ್ತೆ, ಸಿದ್ದಯ್ಯ ಪುರಾಣಿಕ ರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಮೆಲ್ ಲೇಔಟ್, ಭುವನೇಶ್ವರಿ ನಗರ, ಹಾವನೂರು ವೃತ್ತ, ಶಕ್ತಿಗಣಪತಿ ನಗರ, ಮಂಜು ನಾಥ ನಗರ, ಚೆನ್ನಿಗಪ್ಪ ಲೇಔಟ್, ಶಾರದಾ ಕಾಲೊನಿ, ಎಸ್ಬಿಐ ಕಾಲೊನಿ, ಮೀನಾಕ್ಷಿ ನಗರ, ರಾಮನ್ ಪಾಲಿಟೆಕ್ನಿಕ್ ಕಾಲೇಜು ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.