‘ಯಶವಂತ ಹಲವು ಯುವತಿ
ಯರಿಗೆ ಕಿರುಕುಳ ನೀಡಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಆದರೆ, ಒಬ್ಬಳು ಮಾತ್ರ ಆತನ ವಿರುದ್ಧ ದೂರು ನೀಡುವ ಧೈರ್ಯ ಮಾಡಿದ್ದಳು. ಆಕೆಯನ್ನು ಅವನು ಬಲವಂತವಾಗಿ ಕರೆದೊಯ್ದು ಕಿರುಕುಳ ನೀಡಿದ್ದ. ಸಹಕರಿಸದಿದ್ದರೆ ಆ್ಯಸಿಡ್ ಹಾಕುತ್ತೇನೆ. ಜೈಲಿನಿಂದ ಹೊರಗೆ ಬಂದ ಬಳಿಕ ಸಾಯಿಸಿ ಬಿಡುತ್ತೇನೆ ಎಂದೂ ಬೆದರಿ
ಸಿದ್ದ. ಪೊಲೀಸರ ಜೊತೆಗೂ ದುರ್ವತನೆ ತೋರಿಸಿದ್ದ. ಆ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಧಳಿಸಿದ್ದಾರೆ’ ಎಂದರು.