ಪಾದರಾಯನಪುರದಲ್ಲಿ ನಡೆದ ಘಟನೆ ಬಗ್ಗೆ ಜಗಜೀವನರಾಮ ನಗರ ಠಾಣೆಯಲ್ಲಿ ಮಾತನಾಡಿದ ಅವರು' ಪ್ರಕರಣದಲ್ಲಿ ಯಾರೇ ಇದ್ದರೂ ಬಿಡುವುದಿಲ್ಲ' ಎಂದರು. +'ಅಂದು ಪರಿಸ್ಥಿತಿ ಸೂಕ್ಷ್ಮವಾಗಿದ್ದರಿಂದ ಲಾಠಿ ಹೆಚ್ಚು ಬಳಸದಂತೆ ಹೇಳಿದ್ದೆ. ಅದು ಎಲ್ಲದ್ದಕ್ಕೂ ಅನ್ವಯ ಆಗೊಲ್ಲ. ಯಾವಾಗ ಬಳಸಬೇಕು ಅವಾಗ ಬಳಸುವ ತರಬೇತಿಯೂ ನಮಗಿದೆ' ಎಂದರು.