’ಬ್ಯಾರಕ್ನ ಶೌಚಾಲಯದ ಬಳಿ ಕಿಟಕಿ ಇದೆ. ಅದೇ ಕಿಟಕಿಗೆ ಬೆಡ್ಶೀಟ್ನಿಂದ ನೇಣು ಹಾಕಿಕೊಂಡು ದೀಪು ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇತಾಡುತ್ತಿದ್ದ ಮೃತದೇಹ ಗಮನಿಸಿದ್ದ ಕೈದಿಗಳು ಜೈಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ, ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದೆವು’ ಎಂದೂ ಮೂಲಗಳು ಹೇಳಿವೆ.