‘200 ವರ್ಷಗಳ ಇತಿಹಾಸವಿರುವ ಜಾತ್ರೆಯಲ್ಲಿ ಈ ಬಾರಿಬೆಂಗಳೂರು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಹಾಗೂ ಚೆಂಗಲ್ಪೇಟೆಯ ಧರ್ಮಾಧ್ಯಕ್ಷ ನೀತಿನಾದನ್ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ದಿವ್ಯ ಬಲಿ ಪೂಜೆ, ವಿವಿಧ ಶಿಲುಬೆ ಹಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ’ ಎಂದು ಸೇಂಟ್ಆ್ಯಂಟೋನಿ ಚರ್ಚ್ನ ಧರ್ಮಗುರು ಫಾ. ಎಸ್.ಬಾರ್ತೋಲೊಮಿಯೊ ತಿಳಿಸಿದರು.