ಈ ಕೆರೆ ಅಭಿವೃದ್ಧಿಯ ಸಂಪೂರ್ಣ ವರದಿ ನೀಡುವಂತೆಲೋಕಾಯುಕ್ತ ಸಂಸ್ಥೆ ವರದಿ ಕೇಳಿದೆ. ಅಲ್ಲದೆ ಕೆರೆಯನ್ನು ಪರಿ
ಶೀಲಿಸಲು ಲೋಕಾಯುಕ್ತರು ನಿರ್ಧರಿಸಿದ್ದಾರೆ.ಕೆರೆಯಂಗಳದಲ್ಲಿ ಮ್ಯಾನ್ಹೋಲ್ ನಿರ್ಮಿಸುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸ್ಥಳೀಯರು ಮತ್ತು ಪರಿಸರ ತಜ್ಞರ ಆರೋಪ. ಪಕ್ಷಿಗಳ ಸಂರಕ್ಷಣೆಗಾಗಿ ಮೀಸಲಿಟ್ಟಿರುವ ಈ ಕೆರೆ ವಿರೂಪಗೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.