‘ರಾಜಗೋಪಾಲ ನಗರಶ್ರೀರಾಮಪುರ, ನಂದಿನಿ ಲೇಔಟ್, ಬಾಗಲಗುಂಟೆ, ಪೀಣ್ಯ, ಯಶವಂತಪುರ, ಆರ್.ಟಿ. ನಗರ, ಸಂಜಯನಗರ, ಹೆಬ್ಬಾಳ ಸೇರಿ ಹಲವು ಠಾಣೆಗಳ ರೌಡಿಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳ ಮನೆಯಲ್ಲಿ ತಪಾಸಣೆ ಮಾಡಲಾಯಿತು. ಕೆಲ ರೌಡಿಗಳು ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದಾರೆ.
ಅಪರಾಧ ಎಸಗುವವರಿಗೂ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.