24 ಬರಹಗಾರರಿಗೆ ಪುರಸ್ಕಾರ: ದ್ವಿಜೇನ್ ಕುಮಾರ್ ದಾಸ್ (ಅಸ್ಸಾಮಿ), ಸಾಯಂ ಬಂದೋಪಾಧ್ಯಾಯ (ಬಂಗಾಳಿ), ನ್ಯೂಟನ್ ಕೆ. ಬಸುಮತರಿ (ಬೋಡೊ), ಗಂಗಾ ಶರ್ಮಾ (ಡೋಗ್ರಿ), ಯಾಶಿಕಾ ದತ್ (ಇಂಗ್ಲಿಷ್), ಅಭಿಮನ್ಯು ಆಚಾರ್ಯ(ಗುಜರಾತಿ), ಅಂಕಿತ್ ನರ್ವಾಲ್ (ಹಿಂದಿ), ಸ್ವಾಮಿ ಪೊನ್ನಾಚಿ (ಕನ್ನಡ), ಮಸ್ರೂರ್ ಮುಜಾಫರ್ (ಕಾಶ್ಮೀರಿ), ಸಂಪದ ಕುಂಕೋಳಿಕರ್ (ಕೊಂಕಣಿ), ಸೋನು ಕುಮಾರ್ ಝಾ (ಮೈಥಿಲಿ), ಅಬಿನ್ ಜೋಸೆಫ್ (ಮಲೆಯಾಳಂ), ರಾಮೇಶ್ವರ್ ಷರೊಂಗ್ ಬಾಂ (ಮಣಿಪುರಿ) ಅವರಿಗೆ ‘ಯುವ ಪುರಸ್ಕಾರ’ ಪ್ರದಾನ ಮಾಡಲಾಯಿತು.