ಈ ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರ ಆಯ್ಕೆಗೆಚಲನಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಡಾ.ಲಕ್ಷ್ಮಣ ದಾಸ್, ಡಾ.ರಾಜಪ್ಪ ದಳವಾಯಿ, ಜನಾರ್ದನ (ಜನ್ನಿ), ಶಿವಾಜಿ ಗಣೇಶನ್ ಹಾಗೂ ಗುಡಿಹಳ್ಳಿ ನಾಗರಾಜ್ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.