‘ಮೂರು ವರ್ಷದ ಹಿಂದೆ ಶಾಲೆ ಆರಂಭವಾಗಿದ್ದು, ಎರಡು ವರ್ಷದಿಂದ ಬಾಲಕ ಹೋಗುತ್ತಿದ್ದ. ‘ಸಕಾಲಕ್ಕೆ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದರೆ ಬದುಕುವ ಸಾಧ್ಯತೆಯಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ಬರುವವರೆಗೂ ಯಾರೂ ಮಗುವಿನ ನೆರವಿಗೆ ಧಾವಿಸಲಿಲ್ಲ. ಪೊಲೀಸರು ಬಂದ ಬಳಿಕ ತಮಗೂ ವಿಷಯ ಗೊತ್ತಾಯಿತು’ ಎಂದು ಪ್ರತ್ಯಕ್ಷದರ್ಶಿ ಕೆ. ರಮೇಶ್ ತಿಳಿಸಿದರು.