<p>ಕುಸುರಿ ಆಭರಣಗಳಿಗೆ ಹೆಸರಾಗಿರುವ ಬೆಂಗಳೂರಿನ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ವಾರ್ಷಿಕೋತ್ಸವದ ಪ್ರಯುಕ್ತ ಸಾಯಿಗೋಲ್ಡ್ ಹಬ್ಬ ಆಚರಿಸಲಿದೆ.</p><p>ಜೈಪುರದ ರಾಜಮನೆತನದ ಇತಿಹಾಸವನ್ನು ಸಾರುವ ಪಾರಂಪರಿಕ ಒಡವೆಗಳು, ಭಾರತೀಯ ಸಂಸ್ಕೃತಿಯನ್ವು ಬಿಂಬಿಸುವ ದೈವಿಕ ಆಭರಣಗಳು, ಭಕ್ತಿಯನ್ನು ಬಿಂಬಿಸುವ ಹಗುರಗಾತ್ರದ ಟೆಂಪಲ್ ಜ್ಯುವೆಲರಿ, ಹೊಳೆಯುವ ವಜ್ರದ ಸೆಟ್ಗಳು, ಚಿನ್ನದ ಆ್ಯಂಟಿಕ್ ಆಭರಣಗಳ ಅಮೋಘ ಸಂಗ್ರಹವನ್ನು ಹೊತ್ತು ತರುತ್ತಿದೆ. ಜತೆಗೆ ಈ ಬಾರಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. </p><p>ಖರೀದಿಸುವ ಪ್ರತಿ1 ಕೆ.ಜಿ ಬೆಳ್ಳಿಯ ವಸ್ತುವಿನ ಮೇಲೆ ₹3000 ರಿಯಾಯಿತಿ , ಪ್ರತಿ 1 ಕ್ಯಾರೆಟ್ ವಜ್ರದ ಆಭರಣದ ಖರೀದಿಯ ಮೇಲೆ ₹10,000 ರಿಯಾಯಿತಿ, ಬೆಳ್ಳಿ ಆಭರಣ ಮೌಲ್ಯದ ಮೇಲೆ ಶೇ 10ರಷ್ಟು ರಿಯಾಯಿತಿ ನೀಡುತ್ತಿದೆ. ಚಿನ್ನ ಖರೀದಿಸುವ ಗ್ರಾಹಕರಿಗೂ ಬೆಳ್ಳಿ ಉಡುಗೊರೆಗಳಿವೆ. </p><p>ಒಂದು ಗ್ರಾಂ ಚಿನ್ನಾಭರಣ ಖರೀದಿಸಿದರೆ, 2 ಗ್ರಾಂ ಬೆಳ್ಳಿ ಉಚಿತವಾಗಿ ಪಡೆಯುವ ಅವಕಾಶವಿದೆ. ಚಿನ್ನದಲ್ಲಿ ಹೂಡಿಕೆ ಮಾಡಲು ಮಧ್ಯಮ ವರ್ಗದವರಿಗಾಗಿ ಶ್ರೀಸಾಯಿ ಸಮೃದ್ಧಿ ಉಳಿತಾಯ ಯೋಜನೆ ಹಾಗೂ ಶ್ರೀಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆಯನ್ನು ತರಲಾಗಿದೆ ಎಂದು ಸಾಯಿಗೋಲ್ಡ್ ಪ್ಯಾಲೇಸ್ನ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ. </p><p>ಎಲ್ಲ ಗ್ರಾಹಕರು ಕುಟುಂಬದವರಂತೆ, ಯುಗಾದಿ ಹಬ್ಬಕ್ಕೆ ಆಭರಣ ಖರೀದಿಸಲು ಗ್ರಾಹಕರು ಮುಂಗಡ ಬುಕ್ಕಿಂಗ್ ಕಾಯ್ದಿರಿಸಬಹುದು. ಬಸವನಗುಡಿ, ಎಚ್ಎಸ್ಆರ್ ಲೇಔಟ್, ಯಲಹಂಕ, ಕೆಆರ್ಪುರಂ ಮತ್ತು ನಾಗರಬಾವಿ ಶಾಖೆಗಳಲ್ಲಿ ಈ ರಿಯಾಯಿತಿ ಲಭ್ಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಸುರಿ ಆಭರಣಗಳಿಗೆ ಹೆಸರಾಗಿರುವ ಬೆಂಗಳೂರಿನ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ವಾರ್ಷಿಕೋತ್ಸವದ ಪ್ರಯುಕ್ತ ಸಾಯಿಗೋಲ್ಡ್ ಹಬ್ಬ ಆಚರಿಸಲಿದೆ.</p><p>ಜೈಪುರದ ರಾಜಮನೆತನದ ಇತಿಹಾಸವನ್ನು ಸಾರುವ ಪಾರಂಪರಿಕ ಒಡವೆಗಳು, ಭಾರತೀಯ ಸಂಸ್ಕೃತಿಯನ್ವು ಬಿಂಬಿಸುವ ದೈವಿಕ ಆಭರಣಗಳು, ಭಕ್ತಿಯನ್ನು ಬಿಂಬಿಸುವ ಹಗುರಗಾತ್ರದ ಟೆಂಪಲ್ ಜ್ಯುವೆಲರಿ, ಹೊಳೆಯುವ ವಜ್ರದ ಸೆಟ್ಗಳು, ಚಿನ್ನದ ಆ್ಯಂಟಿಕ್ ಆಭರಣಗಳ ಅಮೋಘ ಸಂಗ್ರಹವನ್ನು ಹೊತ್ತು ತರುತ್ತಿದೆ. ಜತೆಗೆ ಈ ಬಾರಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. </p><p>ಖರೀದಿಸುವ ಪ್ರತಿ1 ಕೆ.ಜಿ ಬೆಳ್ಳಿಯ ವಸ್ತುವಿನ ಮೇಲೆ ₹3000 ರಿಯಾಯಿತಿ , ಪ್ರತಿ 1 ಕ್ಯಾರೆಟ್ ವಜ್ರದ ಆಭರಣದ ಖರೀದಿಯ ಮೇಲೆ ₹10,000 ರಿಯಾಯಿತಿ, ಬೆಳ್ಳಿ ಆಭರಣ ಮೌಲ್ಯದ ಮೇಲೆ ಶೇ 10ರಷ್ಟು ರಿಯಾಯಿತಿ ನೀಡುತ್ತಿದೆ. ಚಿನ್ನ ಖರೀದಿಸುವ ಗ್ರಾಹಕರಿಗೂ ಬೆಳ್ಳಿ ಉಡುಗೊರೆಗಳಿವೆ. </p><p>ಒಂದು ಗ್ರಾಂ ಚಿನ್ನಾಭರಣ ಖರೀದಿಸಿದರೆ, 2 ಗ್ರಾಂ ಬೆಳ್ಳಿ ಉಚಿತವಾಗಿ ಪಡೆಯುವ ಅವಕಾಶವಿದೆ. ಚಿನ್ನದಲ್ಲಿ ಹೂಡಿಕೆ ಮಾಡಲು ಮಧ್ಯಮ ವರ್ಗದವರಿಗಾಗಿ ಶ್ರೀಸಾಯಿ ಸಮೃದ್ಧಿ ಉಳಿತಾಯ ಯೋಜನೆ ಹಾಗೂ ಶ್ರೀಸಾಯಿ ನಿತ್ಯ ನಿಧಿ ಉಳಿತಾಯ ಯೋಜನೆಯನ್ನು ತರಲಾಗಿದೆ ಎಂದು ಸಾಯಿಗೋಲ್ಡ್ ಪ್ಯಾಲೇಸ್ನ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ. </p><p>ಎಲ್ಲ ಗ್ರಾಹಕರು ಕುಟುಂಬದವರಂತೆ, ಯುಗಾದಿ ಹಬ್ಬಕ್ಕೆ ಆಭರಣ ಖರೀದಿಸಲು ಗ್ರಾಹಕರು ಮುಂಗಡ ಬುಕ್ಕಿಂಗ್ ಕಾಯ್ದಿರಿಸಬಹುದು. ಬಸವನಗುಡಿ, ಎಚ್ಎಸ್ಆರ್ ಲೇಔಟ್, ಯಲಹಂಕ, ಕೆಆರ್ಪುರಂ ಮತ್ತು ನಾಗರಬಾವಿ ಶಾಖೆಗಳಲ್ಲಿ ಈ ರಿಯಾಯಿತಿ ಲಭ್ಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>