ತನಿಖಾಧಿಕಾರಿ ಎದುರು ಹಾಜರಾಗಿದ್ದ ತಂದೆ–ಮಗ, ಹೇಳಿಕೆ ದಾಖಲಿಸಿದ್ದರು. ತನಿಖೆಗೆ ಸಹಕರಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಇದೀಗ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆನಡೆಯುತ್ತಿದ್ದು, ತಮ್ಮ ವಕೀಲರ ಸಮ್ಮುಖ
ದಲ್ಲಿ ವೆಂಕಟನಾರಾಯಣ, ಕೃಷ್ಣ ಪ್ರಸಾದ್ಮಾರ್ಚ್ 24 ಶರಣಾದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.