‘ಇಂತಹ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಅದರಲ್ಲಿಯೂ, ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಬೇಕು. ಆದರೆ, ಎಲ್ಲ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹಾಕಿ, ನೀವೇ ಬಂಡವಾಳ ಹೂಡಿ ಎಂದು ಹೇಳುತ್ತದೆ. ಕೇಂದ್ರದ ಅನುಮೋದನೆ ವಿಳಂಬವಾಗುವುದರಿಂದ ರಾಜ್ಯ ಸರ್ಕಾರವು ಉಪನಗರ ರೈಲಿನಂತಹ ದೀರ್ಘಾವಧಿ ಯೋಜನೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತದೆ’ ಎಂದರು.