‘ಬಾಂಬ್ ಸ್ಫೋಟಕ್ಕೆ ನಡೆಸಿದ್ದ ಸಂಚು, ಬಾಂಬ್ ತಯಾರಿಕೆಗೆ ಕಚ್ಚಾ ಸಾಮಗ್ರಿ ಸಂಗ್ರಹ ಹಾಗೂ ಶಂಕಿತರ ಭೇಟಿಯಾಗಿದ್ದ ಸ್ಥಳಗಳ ಬಗ್ಗೆ ಮುಜಮೀಲ್ಗೆ ಮಾಹಿತಿ ಇದೆ. ಹೀಗಾಗಿ, ಏಪ್ರಿಲ್ 6ರಂದು ಎರಡನೇ ಬಾರಿ ಮುಜಮೀಲ್ನನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಐದು ದಿನ ವಿಚಾರಣೆ ನಡೆಸಿ, ಈತನನ್ನು ಏಪ್ರಿಲ್ 10ರಂದು ವಾಪಸು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದು ತಿಳಿಸಿವೆ.