<p>ಯುವೋತ್ಸವ–ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡಾಕೂಟ: ಆಯೋಜನೆ ಮತ್ತು ಸ್ಥಳ: ರಾಣಿ ಸರಳಾದೇವಿ ಪದವಿ ಕಾಲೇಜು, ಜಯನಗರ, 10ನೇ ಮುಖ್ಯರಸ್ತೆ, ಬೆಳಿಗ್ಗೆ 9</p>.<p>ಡಿ.ಎಸ್. ವಿಶ್ವನಾಥ್ ಅವರ ಮೂರು ಪುಸ್ತಕಗಳ ಲೋಕಾರ್ಪಣೆ: ಬಿಡುಗಡೆ: ಎಂ.ವಿ. ರವೀಂದ್ರ, ಎಂ.ಎನ್. ಸುಧಾ, ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷತೆ: ಮನು ಬಳಿಗಾರ್, ಆಯೋಜನೆ: ಗಣೇಶ್ ಪಬ್ಲಿಕೇಷನ್, ಬೆಳಿಗ್ಗೆ 10.15</p>.<p>‘ಸಂಪೂರ್ಣ ರಾಮಾಯಣ’ ನಾಟಕ: ಉದ್ಘಾಟನೆ: ಜಗದೀಶ್ ಗೌಡ, ಅಧ್ಯಕ್ಷತೆ: ನಾಗರಾಜಮೂರ್ತಿ, ಉಪಸ್ಥಿತಿ: ಅಶೋಕ ಛಲವಾದಿ, ನಾಗರಾಜು, ಡಿ.ರಾಜು, ರಂಗಗೌರವ: ಲಕ್ಷ್ಮಣ್ ಮಾಲೂರು, ಡಬ್ಲ್ಯು.ಎಚ್. ಶಾಂತಕುಮಾರ್, ವಿ. ವಿಜಯಕುಮಾರ್, ವೆಂಕಟಯ್ಯ, ವೆಂಕಟೇಶ್, ಸಿದ್ದಪ್ಪ, ಆರ್. ಕೋದಂಡರಾಮು, ಮುತ್ತುರಾಜು, ಇರಗಪ್ಪ, ಆಯೋಜನೆ: ಅಖಿಲ ಕರ್ನಾಟಕ ರಂಗಭೂಮಿ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11.30</p>.<p>ದೃಶ್ಯೋತ್ಸವ–ವಾರ್ಷಿಕ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಚಿತ್ರಕಲಾ ಮಹಾವಿದ್ಯಾಲಯ, ವಿಷ್ಣುವರ್ಧನ್ ರಸ್ತೆ, ಶ್ರೀನಿವಾಸಪುರ, ಬನಶಂಕರಿ, ಸಂಜೆ 4.30</p>.<p>‘ಅಂಗ ರಂಗಾಭಿನಯ’–ರಂಗಶಿಬಿರ ಸಮಾರೋಪ, ‘ಕರ್ಣ ಭಾರ’ ಪ್ರದರ್ಶನ: ಅತಿಥಿಗಳು: ಎಚ್.ಆರ್.ಸ್ವಾಮಿ, ಕೂಡ್ಲೂರು ವೆಂಕಟಪ್ಪ, ಕೆ. ಜಯಣ್ಣ, ಎನ್.ಎಸ್. ರಾಜು, ನಾರ್ಲೆಕ್ಸ್ ರಮೇಶ, ನಿರ್ಮಲ ನಾದನ್, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಕೇಂದ್ರ ಸಂಸ್ಕೃತಿ ಸಚಿವಾಲಯ, ಸ್ಥಳ: ಕೆ.ಆರ್.ಪಿ. ಇಂಟಿಮೇಟ್ ಥಿಯೇಟರ್, ಮಾರಮ್ಮ ದೇವಸ್ಥಾನ ಹತ್ತಿರ, ರಾಜರಾಜೇಶ್ವರಿ ನಗರ, ಸಂಜೆ 6</p>.<p>‘ದಾರಿ ತೋರು ಗುರುವೆ’ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ: ಅತಿಥಿಗಳು: ಮಂಜುನಾಥ ಎಸ್. ಅಧ್ಯಕ್ಷತೆ: ಡಾ.ಕೆ.ಎಸ್.ಗೋಪಾಲಕೃಷ್ಣ, ಆಯೋಜನೆ: ಬಿಜಿಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ಸ್ಥಳ: ಮಹಾವಿದ್ಯಾಲಯದ ಆವರಣ, 16ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಸಂಜೆ 6.30</p>.<p>,,,</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯುವೋತ್ಸವ–ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡಾಕೂಟ: ಆಯೋಜನೆ ಮತ್ತು ಸ್ಥಳ: ರಾಣಿ ಸರಳಾದೇವಿ ಪದವಿ ಕಾಲೇಜು, ಜಯನಗರ, 10ನೇ ಮುಖ್ಯರಸ್ತೆ, ಬೆಳಿಗ್ಗೆ 9</p>.<p>ಡಿ.ಎಸ್. ವಿಶ್ವನಾಥ್ ಅವರ ಮೂರು ಪುಸ್ತಕಗಳ ಲೋಕಾರ್ಪಣೆ: ಬಿಡುಗಡೆ: ಎಂ.ವಿ. ರವೀಂದ್ರ, ಎಂ.ಎನ್. ಸುಧಾ, ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷತೆ: ಮನು ಬಳಿಗಾರ್, ಆಯೋಜನೆ: ಗಣೇಶ್ ಪಬ್ಲಿಕೇಷನ್, ಬೆಳಿಗ್ಗೆ 10.15</p>.<p>‘ಸಂಪೂರ್ಣ ರಾಮಾಯಣ’ ನಾಟಕ: ಉದ್ಘಾಟನೆ: ಜಗದೀಶ್ ಗೌಡ, ಅಧ್ಯಕ್ಷತೆ: ನಾಗರಾಜಮೂರ್ತಿ, ಉಪಸ್ಥಿತಿ: ಅಶೋಕ ಛಲವಾದಿ, ನಾಗರಾಜು, ಡಿ.ರಾಜು, ರಂಗಗೌರವ: ಲಕ್ಷ್ಮಣ್ ಮಾಲೂರು, ಡಬ್ಲ್ಯು.ಎಚ್. ಶಾಂತಕುಮಾರ್, ವಿ. ವಿಜಯಕುಮಾರ್, ವೆಂಕಟಯ್ಯ, ವೆಂಕಟೇಶ್, ಸಿದ್ದಪ್ಪ, ಆರ್. ಕೋದಂಡರಾಮು, ಮುತ್ತುರಾಜು, ಇರಗಪ್ಪ, ಆಯೋಜನೆ: ಅಖಿಲ ಕರ್ನಾಟಕ ರಂಗಭೂಮಿ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11.30</p>.<p>ದೃಶ್ಯೋತ್ಸವ–ವಾರ್ಷಿಕ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಚಿತ್ರಕಲಾ ಮಹಾವಿದ್ಯಾಲಯ, ವಿಷ್ಣುವರ್ಧನ್ ರಸ್ತೆ, ಶ್ರೀನಿವಾಸಪುರ, ಬನಶಂಕರಿ, ಸಂಜೆ 4.30</p>.<p>‘ಅಂಗ ರಂಗಾಭಿನಯ’–ರಂಗಶಿಬಿರ ಸಮಾರೋಪ, ‘ಕರ್ಣ ಭಾರ’ ಪ್ರದರ್ಶನ: ಅತಿಥಿಗಳು: ಎಚ್.ಆರ್.ಸ್ವಾಮಿ, ಕೂಡ್ಲೂರು ವೆಂಕಟಪ್ಪ, ಕೆ. ಜಯಣ್ಣ, ಎನ್.ಎಸ್. ರಾಜು, ನಾರ್ಲೆಕ್ಸ್ ರಮೇಶ, ನಿರ್ಮಲ ನಾದನ್, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಕೇಂದ್ರ ಸಂಸ್ಕೃತಿ ಸಚಿವಾಲಯ, ಸ್ಥಳ: ಕೆ.ಆರ್.ಪಿ. ಇಂಟಿಮೇಟ್ ಥಿಯೇಟರ್, ಮಾರಮ್ಮ ದೇವಸ್ಥಾನ ಹತ್ತಿರ, ರಾಜರಾಜೇಶ್ವರಿ ನಗರ, ಸಂಜೆ 6</p>.<p>‘ದಾರಿ ತೋರು ಗುರುವೆ’ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ: ಅತಿಥಿಗಳು: ಮಂಜುನಾಥ ಎಸ್. ಅಧ್ಯಕ್ಷತೆ: ಡಾ.ಕೆ.ಎಸ್.ಗೋಪಾಲಕೃಷ್ಣ, ಆಯೋಜನೆ: ಬಿಜಿಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ಸ್ಥಳ: ಮಹಾವಿದ್ಯಾಲಯದ ಆವರಣ, 16ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಸಂಜೆ 6.30</p>.<p>,,,</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>