ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು: ಸಂಚಾರ ದಟ್ಟಣೆಯಲ್ಲಿ ಸಿಲುಕಿ ಜನ ಹೈರಾಣ

ಸಮ್ಮೇಳನ, ಉದ್ಯೋಗ ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ಬಂದವರ ಅನಿವಾರ್ಯ ‘ಪಾದಯಾತ್ರೆ’
Published : 27 ಫೆಬ್ರುವರಿ 2024, 23:45 IST
Last Updated : 27 ಫೆಬ್ರುವರಿ 2024, 23:45 IST
ಫಾಲೋ ಮಾಡಿ
Comments
ನೈಸ್ ರಸ್ತೆಯಲ್ಲಿ ದಟ್ಟಣೆಯಲ್ಲಿನ ವಾಹನ ದಟ್ಟಣೆ
ನೈಸ್ ರಸ್ತೆಯಲ್ಲಿ ದಟ್ಟಣೆಯಲ್ಲಿನ ವಾಹನ ದಟ್ಟಣೆ
ಮಾದಾವರ ಬಳಿ ಉರುಳಿಬಿದ್ದಿದ್ದ ಟ್ಯಾಂಕರ್
ಮಾದಾವರ ಬಳಿ ಉರುಳಿಬಿದ್ದಿದ್ದ ಟ್ಯಾಂಕರ್
ಬೆಳಿಗ್ಗೆ 6 ಗಂಟೆಗೆ ಮೈಸೂರು ಬಿಟ್ಟಿದ್ದೆ. ನೈಸ್‌ ರಸ್ತೆ ಹಾಗೂ ಬೆಂಗಳೂರಿನ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನ ತಲುಪಿದೆ
ಅಯಾನ್ ಅಹಮ್ಮದ್ ಮೈಸೂರು ವಿದ್ಯಾರ್ಥಿ
ಹೆದ್ದಾರಿಯಲ್ಲಿ ಉರುಳಿಬಿದ್ದಿದ್ದ ಟ್ಯಾಂಕರ್
ರಾಷ್ಟ್ರೀಯ ಹೆದ್ದಾರಿಯ ಮಾದಾವರ ಬಳಿ ಅಪಘಾತ ಉಂಟಾಗಿ ಟ್ಯಾಂಕರ್‌ವೊಂದು ಉರುಳಿಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗದಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸರ್ಕಾರಿ ನೌಕರರ ಸಮ್ಮೇಳನಕ್ಕೆ ಬರುತ್ತಿದ್ದವರು ದಟ್ಟಣೆಯಲ್ಲಿ ಸಿಲುಕಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ದಟ್ಟಣೆಯ ಬಿಸಿ ನೈಸ್ ರಸ್ತೆಗೂ ತಟ್ಟಿತ್ತು. ನೈಸ್‌ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಬರುವ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT