ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು: ಎಂಟನೇ ಮೈಲಿಯಲ್ಲಿ ಸಂಚಾರ ಸಂಕಟ

ದಟ್ಟಣೆ ನಡುವೆ ಜನರು ಹೈರಾಣ, ಪರ್ಯಾಯ ಮಾರ್ಗಕ್ಕೆ ಮನವಿ
Published : 13 ಅಕ್ಟೋಬರ್ 2024, 23:43 IST
Last Updated : 13 ಅಕ್ಟೋಬರ್ 2024, 23:43 IST
ಫಾಲೋ ಮಾಡಿ
Comments
ಎಂಟನೇ ಮೈಲಿ ಸರ್ಕಲ್‌ನಲ್ಲಿ ಜನ ರಸ್ತೆ ದಾಟುವುದಕ್ಕೆ ಕಷ್ಟಪಡುತ್ತಾರೆ. ರಸ್ತೆ ಆಗಲೀಕರಣ ಮಾಡಿದರೆ ಟ್ರಾಫಿಕ್‌ ಕಿರಿಕಿರಿ ಅಪಘಾತಗಳು ಕಡಿಮೆಯಾಗುತ್ತವೆ
ಶೇಖರ್, ಆಟೊ ಚಾಲಕ
ರಸ್ತೆಯ ಅಗಲೀಕರಣ ಮಾಡಿದರೆ ಸಂಚಾರ ದಟ್ಟಣೆಗೆ ಪರಿಹಾರ ಸಿಗಬಹುದು. ಕಟ್ಟಡದ ಮಾಲೀಕರ ಅನುಮತಿ ಪಡೆದು ಯೋಜನೆ ರೂಪಿಸಿದರೆ ಒಳ್ಳೆಯದು
ನೀಲೇಶ್, ಅಂಗಡಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT