‘ರಸ್ತೆ ಬದಿ ನೆಡಲಾಗಿದ್ದ ಸಸಿಗಳ ರಕ್ಷಣೆಗಾಗಿ 15 ವರ್ಷಗಳ ಹಿಂದೆ ಬೇಲಿ ಹಾಕಲಾಗಿತ್ತು. ಸಸಿಗಳು ದೊಡ್ಡ ಮರಗಳಾಗಿ ಬೆಳೆದಿವೆ. ಮರದ ಗಾತ್ರ ಹೆಚ್ಚಿದ ಕಾರಣ, ಅವುಗಳ ಬೆಳವಣಿಗೆಗೆ ರಕ್ಷಣಾ ಬೇಲಿ ಅಡ್ಡಿಯಾಗಿತ್ತು. ಹೀಗಾಗಿ, ಬೇಲಿಗಳ ತೆರವು ಮಾಡುತ್ತಿದ್ದೇವೆ’ ಎಂದುಸ್ಥಳೀಯ ಪಾಲಿಕೆ ಸದಸ್ಯ ಸಿ.ಆರ್.ಲಕ್ಷ್ಮಿನಾರಾಯಣ ತಿಳಿಸಿದರು.