‘ಬಿಜೆಪಿ ಮುಖಂಡರೂ ಆಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ದೂರು
ದಾರ ವೆಂಕಟೇಶ್ ಅವರನ್ನು ಸಂಪರ್ಕಿ
ಸಿದ್ದ ಆರೋಪಿಗಳು, ‘ಐಜೆಸಿ ಸಂಸ್ಥೆಯ ಪರವಾಗಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಆಗಸ್ಟ್ 16ರಂದು ಬೆಳಿಗ್ಗೆ 11 ಗಂಟೆಗೆ ರಾಜಭವನದಲ್ಲಿ ಪ್ರಶಸ್ತಿ ಕೊಡಿಸುತ್ತೇವೆ. ನೀವು ನಮ್ಮ ಸಂಸ್ಥೆಗೆ ದೇಣಿಗೆ ನೀಡಬೇಕು’ ಎಂದಿದ್ದರು. ಅದನ್ನು ನಂಬಿದ್ದ ವೆಂಕಟೇಶ್, ₹ 1 ಲಕ್ಷ ನೀಡಿದ್ದರು.’