ವಿಚಾರಣೆ ವೇಳೆ ಅರ್ಜಿ ದಾರರ ಪರ ವಕೀಲ ರವಿ ವಾದ ಮಂಡಿಸಿ, ‘ಇದೊಂದು ಸ್ಥಿರಾಸ್ತಿ ಪ್ರಕರಣ. ಇದರಲ್ಲಿ ಅರ್ಜಿದಾರರರು ದಾನಪತ್ರ ತಯಾರಿಸಲು ವೃತ್ತಿಪರ ವಕೀಲ ರಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇದೇ 7ರಂದು ನೋಟಿಸ್ ನೀಡಿ ಸಮಗ್ರ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ’ ಎಂದು ಆಕ್ಷೇಪಿಸಿದರು.