ದುರ್ಗಾ ಪೂಜೆ ಮತ್ತು ಉತ್ತಮ ಅಲಂಕಾರ ವಿಭಾಗದಲ್ಲಿ ಸಂಸ್ಥೆಯುಮೈತ್ರಿ ಬಂಧನ್ ಮತ್ತು ಬೊಂಗಿಯೊ ಸಮಾಜದ ಸದಸ್ಯರಿಗೆ ಬಹುಮಾನವನ್ನೂ ನೀಡುತ್ತಿತ್ತು.ಆದರೆ, ಸರ್ಕಾರ ಕೋವಿಡ್ ನಿಯಂ ತ್ರಣಕ್ಕೆ ಸೂಚಿಸಿರುವ ಮಾರ್ಗಸೂಚಿಯನ್ವಯ ಈ ಬಾರಿ ಪೂಜಾ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಆನ್ಲೈನ್ನಲ್ಲಿಯೇ ಕಾರ್ಯಕ್ರಮಗಳು ನಡೆಯಲಿವೆ ಎಂದು ಬೆಂಗಾಲಿ ಅಸೋಸಿಯೇಷನ್ ಫಾರ್ ದಿ ರೆಸಿಡೆಂಟ್ಸ್ ಆಫ್ ಸರ್ಜಾಪುರ ಆ್ಯಂಡ್ ಎಚ್ಎಸ್ಆರ್ ಏರಿಯಾ (ಬರ್ಷಾ) ಹೇಳಿದೆ.