<p>ಸಪ್ತಕವು ಪಾರ್ತಿಸುಬ್ಬ ವಿರಚಿತ ‘ವಾಲಿವಧೆ’ ಯಕ್ಷಗಾನ ತಾಳಮದ್ದಳೆಯನ್ನು ಜೂನ್ 30ರಂದು ಹಮ್ಮಿಕೊಂಡಿದೆ. </p><p>ಹಿಮ್ಮೇಳದಲ್ಲಿ ಭಾಗವತರು: ಗೋಪಾಲಕೃಷ್ಣ ಭಾಗವತ ಜೋಗಿಮನೆ, ಸತೀಶ ಉಪಾಧ್ಯ, ಮೃದಂಗ: ಪಿ.ಕೆ.ಹೆಗಡೆ, ಮಯೂರ ಹೆಗಡೆ. ಮುಮ್ಮೇಳದಲ್ಲಿ ಸುಗ್ರೀವ: ಶ್ರೀಧರ ಡಿ.ಎಸ್. ಕಿನ್ನಿಗೋಳಿ. ವಾಲಿ: ನಾರಾಯಣ ಯಾಜಿ ಸಾಲೇಬೈಲು, ರಾಮ: ಮೋಹನ ಹೆಗಡೆ ಹೆರವಟ್ಟಾ, ಹನುಮಂತ: ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ. </p><p>ಕಾರ್ಯಕ್ರಮ ನಡೆಯುವ ಸ್ಥಳ: ಸುಭಾಷ ಭವನ, ನೇತಾಜಿ, ಸುಭಾಷಚಂದ್ರ ಬೋಸ್ ಮುಖ್ಯರಸ್ತೆ, ಐಡಿಯಲ್ ಹೋಮ್ ಟೌನ್ಶಿಪ್, ರಾಜರಾಜೇಶ್ವರಿ ನಗರ. ಸಂಜೆ 5 ಗಂಟೆಗೆ </p><p><strong>ಯಕ್ಷ ಪಕ್ಷ</strong></p><p>ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಹಮ್ಮಿಕೊಂಡಿರುವ ‘ಯಕ್ಷ ಪಕ್ಷ’ ಪ್ರಯುಕ್ತ ಜೂನ್ 29ರಂದು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತೀ ಕಲ್ಯಾಣ’ ಪ್ರಸಂಗ ನಡೆಯಲಿದೆ.</p><p>ಕಾರ್ಯಕ್ರಮ ನಡೆಯುವ ಸ್ಥಳ: ಮಹಾಗಣಪತಿ ದೇವಸ್ಥಾನ, ಪ್ಯಾರಾಮೌಂಟ್ ಗಾರ್ಡನ್, ತಲಘಟ್ಟಪುರ ಮೆಟ್ರೊ ನಿಲ್ದಾಣದ ಹತ್ತಿರ, ಕನಕಪುರ ರಸ್ತೆ. ಸಂಜೆ 5.30ಕ್ಕೆ </p><p>ಜೂನ್ 30ರಂದು ಬವಲಾಡಿ ಹಿರಿಯಣ್ಣ ಹೆಬ್ಬಾರ್ ವಿರಚಿತ ‘ವಿಶ್ವಾಮಿತ್ರ ಮೇನಕೆ’ ಪ್ರಸಂಗ ಪ್ರದರ್ಶನ.</p><p>ಸ್ಥಳ: ಪದ್ಮಾಲಯ, ನಂ 2, 17ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಪದ್ಮನಾಭನಗರ. ಬೆಳಿಗ್ಗೆ 10ಕ್ಕೆ</p><p>ಹಿಮ್ಮೇಳದಲ್ಲಿ: ಅನಂತ ಹೆಗಡೆ ದಂತಳಿಗೆ, ಎ.ಪಿ.ಫಾಟಕ್, ಕಾರ್ಕಳ, ಭಾವನಾ ಹೆಗಡೆ. ಅರ್ಥಧಾರಿಗಳು: ರಾಧಾಕೃಷ್ಣ ಕಲ್ಚಾರ್, ಹರೀಶ್ ಬೋಳಂತಿಮೊಗರು, ಸುಬ್ರಹ್ಮಣ್ಯ ಭಟ್ ಗುರ್ತೇಗದ್ದೆ, ಮಾಗೋಡು ಪ್ರಸನ್ನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಪ್ತಕವು ಪಾರ್ತಿಸುಬ್ಬ ವಿರಚಿತ ‘ವಾಲಿವಧೆ’ ಯಕ್ಷಗಾನ ತಾಳಮದ್ದಳೆಯನ್ನು ಜೂನ್ 30ರಂದು ಹಮ್ಮಿಕೊಂಡಿದೆ. </p><p>ಹಿಮ್ಮೇಳದಲ್ಲಿ ಭಾಗವತರು: ಗೋಪಾಲಕೃಷ್ಣ ಭಾಗವತ ಜೋಗಿಮನೆ, ಸತೀಶ ಉಪಾಧ್ಯ, ಮೃದಂಗ: ಪಿ.ಕೆ.ಹೆಗಡೆ, ಮಯೂರ ಹೆಗಡೆ. ಮುಮ್ಮೇಳದಲ್ಲಿ ಸುಗ್ರೀವ: ಶ್ರೀಧರ ಡಿ.ಎಸ್. ಕಿನ್ನಿಗೋಳಿ. ವಾಲಿ: ನಾರಾಯಣ ಯಾಜಿ ಸಾಲೇಬೈಲು, ರಾಮ: ಮೋಹನ ಹೆಗಡೆ ಹೆರವಟ್ಟಾ, ಹನುಮಂತ: ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ. </p><p>ಕಾರ್ಯಕ್ರಮ ನಡೆಯುವ ಸ್ಥಳ: ಸುಭಾಷ ಭವನ, ನೇತಾಜಿ, ಸುಭಾಷಚಂದ್ರ ಬೋಸ್ ಮುಖ್ಯರಸ್ತೆ, ಐಡಿಯಲ್ ಹೋಮ್ ಟೌನ್ಶಿಪ್, ರಾಜರಾಜೇಶ್ವರಿ ನಗರ. ಸಂಜೆ 5 ಗಂಟೆಗೆ </p><p><strong>ಯಕ್ಷ ಪಕ್ಷ</strong></p><p>ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಹಮ್ಮಿಕೊಂಡಿರುವ ‘ಯಕ್ಷ ಪಕ್ಷ’ ಪ್ರಯುಕ್ತ ಜೂನ್ 29ರಂದು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತೀ ಕಲ್ಯಾಣ’ ಪ್ರಸಂಗ ನಡೆಯಲಿದೆ.</p><p>ಕಾರ್ಯಕ್ರಮ ನಡೆಯುವ ಸ್ಥಳ: ಮಹಾಗಣಪತಿ ದೇವಸ್ಥಾನ, ಪ್ಯಾರಾಮೌಂಟ್ ಗಾರ್ಡನ್, ತಲಘಟ್ಟಪುರ ಮೆಟ್ರೊ ನಿಲ್ದಾಣದ ಹತ್ತಿರ, ಕನಕಪುರ ರಸ್ತೆ. ಸಂಜೆ 5.30ಕ್ಕೆ </p><p>ಜೂನ್ 30ರಂದು ಬವಲಾಡಿ ಹಿರಿಯಣ್ಣ ಹೆಬ್ಬಾರ್ ವಿರಚಿತ ‘ವಿಶ್ವಾಮಿತ್ರ ಮೇನಕೆ’ ಪ್ರಸಂಗ ಪ್ರದರ್ಶನ.</p><p>ಸ್ಥಳ: ಪದ್ಮಾಲಯ, ನಂ 2, 17ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಪದ್ಮನಾಭನಗರ. ಬೆಳಿಗ್ಗೆ 10ಕ್ಕೆ</p><p>ಹಿಮ್ಮೇಳದಲ್ಲಿ: ಅನಂತ ಹೆಗಡೆ ದಂತಳಿಗೆ, ಎ.ಪಿ.ಫಾಟಕ್, ಕಾರ್ಕಳ, ಭಾವನಾ ಹೆಗಡೆ. ಅರ್ಥಧಾರಿಗಳು: ರಾಧಾಕೃಷ್ಣ ಕಲ್ಚಾರ್, ಹರೀಶ್ ಬೋಳಂತಿಮೊಗರು, ಸುಬ್ರಹ್ಮಣ್ಯ ಭಟ್ ಗುರ್ತೇಗದ್ದೆ, ಮಾಗೋಡು ಪ್ರಸನ್ನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>