‘ಸ್ನೇಹಿತ ಶಂಕರ್, ಹಿರಿಯೂರಿನಲ್ಲಿ ಹಾರ್ಡ್ವೇರ್ ಮಳಿಗೆ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮಂಜುನಾಥ್ ಎಂಬುವರಿಂದ ಹಣ ಪಡೆದುಕೊಂಡು ಬರುವಂತೆ ಶಂಕರ್ ಹೇಳಿದ್ದರು. ಹೀಗಾಗಿ, ನಗರಕ್ಕೆ ಬಂದಿದ್ದೆ. ಹಣ ಪಡೆದುಕೊಂಡು ವಾಪಸ್ ಊರಿಗೆ ಹೋಗಲು ನಿಲ್ದಾಣಕ್ಕೆ ಬಂದಾಗಲೇ ಈ ಘಟನೆ ನಡೆದಿದೆ’ ಎಂದು ಧನುಷ್ ದೂರಿನಲ್ಲಿ ತಿಳಿಸಿದ್ದಾರೆ.