<p><strong>ಬೆಂಗಳೂರು</strong>: `ಕುಲಪತಿ ಎನ್.ಪ್ರಭುದೇವ್ ಕಿರುಕುಳ ನೀಡುತ್ತಿರುವುದರಿಂದ ನನ್ನ ತಂದೆಗೆ ಗುರುವಾರ ಹೃದಯಾಘಾತವಾಗಿದೆ~ ಎಂದು ವಿವಿಯ ಮುಖ್ಯ ಎಂಜಿನಿಯರ್ ಎನ್.ಪುಟ್ಟಸ್ವಾಮಿ ಅವರ ಮಗ ಪಿ.ಮಾಕೇಶ್ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ.<br /> <br /> `ನನ್ನ ತಂದೆ ಪರಿಶಿಷ್ಟ ಜಾತಿಯವರು ಎಂದು ಅವರ ಮೇಲೆ ವಿನಾ ಕಾರಣ ಆರೋಪ ಮಾಡಿ ಅವರ ಅಧಿಕಾರ ಕಿತ್ತುಕೊಂಡು ನನ್ನ ತಂದೆಗೆ ಮಾನಸಿಕವಾಗಿ ಆಘಾತ ಉಂಟು ಮಾಡಿದ್ದಾರೆ. ಅವರ ಪ್ರಾಣ ಹಾನಿಯಾದರೆ ಕುಲಪತಿ ಅವರೇ ಕಾರಣ~ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ಕುಲಪತಿ ಎನ್.ಪ್ರಭುದೇವ್ ಕಿರುಕುಳ ನೀಡುತ್ತಿರುವುದರಿಂದ ನನ್ನ ತಂದೆಗೆ ಗುರುವಾರ ಹೃದಯಾಘಾತವಾಗಿದೆ~ ಎಂದು ವಿವಿಯ ಮುಖ್ಯ ಎಂಜಿನಿಯರ್ ಎನ್.ಪುಟ್ಟಸ್ವಾಮಿ ಅವರ ಮಗ ಪಿ.ಮಾಕೇಶ್ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ.<br /> <br /> `ನನ್ನ ತಂದೆ ಪರಿಶಿಷ್ಟ ಜಾತಿಯವರು ಎಂದು ಅವರ ಮೇಲೆ ವಿನಾ ಕಾರಣ ಆರೋಪ ಮಾಡಿ ಅವರ ಅಧಿಕಾರ ಕಿತ್ತುಕೊಂಡು ನನ್ನ ತಂದೆಗೆ ಮಾನಸಿಕವಾಗಿ ಆಘಾತ ಉಂಟು ಮಾಡಿದ್ದಾರೆ. ಅವರ ಪ್ರಾಣ ಹಾನಿಯಾದರೆ ಕುಲಪತಿ ಅವರೇ ಕಾರಣ~ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>