ನಗರದ ಕ್ರಾಂತಿ ಗಣೇಶ, ಹರಳಯ್ಯ ವೃತ್ತ, ರೋಟರಿ ವೃತ್ತ, ವಿದ್ಯಾನಗರ, ಕುಂಬಾರವಾಡ, ಗುಂಪಾ, ನಾವದಗೇರಿ, ಲಾಡಗೇರಿ, ಚಿದ್ರಿ ರಸ್ತೆ, ಎಲ್ಐಜಿ, ಶಿವನಗರ, ಗುರುನಗರ, ಮಾಧವನಗರ ಕಾಲೊನಿ, ಆದರ್ಶ ಕಾಲೊನಿ, ಬಸವನಗರ, ಭೂವಿಗಲ್ಲಿ, ಪಾಠಕ್ಗಲ್ಲಿ ಹಾಗೂ ನೌಬಾದ್ನಲ್ಲಿ ಅಂದದ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ.