ಬಸವರಾಜ ಜಕ್ಕಾ, ಶಿವಶಂಕರ ವಡ್ಡಿ, ಧೂಳಪ್ಪ ಬೆಲ್ದಾಳೆ, ರಾಚಯ್ಯ ಸ್ವಾಮಿ, ಸಂತೋಷ ಎಸ್.ಮಾಳೆನವರ, ಅಮೃತ ಕಂಟೆಪ್ಪ ಬಿರಾದಾರ, ಬಸವರಾಜ ಮಸ್ಕಲೆ ನಾಗೂರ(ಬಿ), ಸೋಮನಾಥ ದೇಶಮುಖ ನಾಗೂರ(ಬಿ), ವಿಜಯಲಕ್ಷ್ಮಿ ಸಾವಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಂಗಪ್ಪ ಸಾವಲೆ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.