ಉತ್ತರಪ್ರದೇಶದ ಕವಿ ನವಾಜ್ ದೇವಬಂದಿ, ವಸೀಮ್ ರಾಜುಪುರಿ ಹಾಗೂ ಮಹಾರಾಷ್ಟ್ರದ ಅಮರಾವತಿಯ ನಯೀಮ್ ಫರಾಜ್ ತಮ್ಮ ಕವನಗಳ ಮೂಲಕ ಜನರಿಗೆ ಮನರಂಜನೆ ನೀಡಿದರು.
ಕನ್ನಡದಲ್ಲಿ ಎಂ.ಜಿ. ದೇಶಪಾಂಡೆ, ರಾಮಚಂದ್ರ ಗಣಾಪೂರ, ಹಣಮಂತಪ್ಪ ವಲ್ಲೇಪೂರೆ, ಶಂಭುಲಿಂಗ ವಾಲದೊಡ್ಡಿ, ಪ್ರಭು ಪಾಟೀಲ, ಉರ್ದುವಿನಲ್ಲಿ ಸೈಯದ್ ಖಾಸಿಮ್ ಸಾಜಿದ್, ಖಾಜಿ ಇದ್ರೀಸ್ ಅಲಿ ಸಹರ್, ಸೈಫುದ್ದೀನ್ ಗೌರಿ ಸೈಫ್, ಶಕೀಲ್ ಜಹಿರಾಬಾದಿ, ಮುನವ್ವರ ಅಲಿ ಶಾಹೀದ್, ಕಮಾಲುದ್ದೀನ್ ಷಮೀಮ್, ಹಾಮೆದ್ ಸಲೀಮ್, ಸೈಯ್ಯದ ಜಮೀಲ್ ಅಹ್ಮದ್ ಹಾಶ್ಮಿ ಹಾಗೂ ಹಿಂದಿಯಲ್ಲಿ ಅಜೀಮ್ ಬಾದಶಾ ಕವನ ವಾಚಿಸಿದರು.