ಅಂಚಲ ಅಧ್ಯಕ್ಷ ರಾಜಕುಮಾರ ಅಳ್ಳೆ ಅಧ್ಯಕ್ಷತೆ ವಹಿಸಿದ್ದರು. ರಘುಕೃಷ್ಣ ಮೂರ್ತಿ, ಸಮಿತಿಯ ವಿಶ್ವನಾಥ ಶಿಕಾರಿ, ಶಿವ ಶರಣ್ಣಪ್ಪ ಚಿಟ್ಟಾ, ಅಂಚಲ ಕಾರ್ಯದರ್ಶಿ ಸಚ್ಚಿದಾನಂದ ಚಿದ್ರೆ, ಖಚಾಂಚಿ ದತ್ತಾತ್ರೇಯ ಸಗ್ಗಮ, ಕಾಮಶೆಟ್ಟಿ ಚಿಕ್ಕಬಸೆ, ಗಣೇಶ ಕಪಲಾಪೊರ, ಜಗನ್ನಾಥ ಭಂಗೋರೆ, ಹಂಸರಾಜ್ ಪಟೇಲ್ ಹಾಗೂ ಅರುಣಾ ಅಳ್ಳೆ, ನೇತ್ರಾ, ರೀಟಾ ಗುಜರಾತಿ, ಚಂದ್ರಕಾಂತ ಸ್ವಾಮಿ, ಚಿದಾನಂದ ಸಿಂಧೆ, ಅಂಚಲ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮಿ ಹಾಗೂ ಸುಭಾಷ ಇಟಗೆ, ಬಾಲಾಜಿ ಜಬಾಡೆ ಇದ್ದರು.