‘ಬೀದರ್ ವಿಮಾನಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಯಾವುದೇ ಕೊಡುಗೆ ಕೊಟ್ಟಿಲ್ಲ. ಈ ಹಿಂದೆಯೂ ಅವರು ಮಂತ್ರಿಯಿದ್ದಾಗ ಸಹಕಾರ ನೀಡಿರಲಿಲ್ಲ. ನಾನು ತಂದಿರುವ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಂದ ಅನುಕೂಲ ಪಡೆದು, ಅವುಗಳನ್ನು ನಾನೇ ಮಾಡಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುವುದು ಖಂಡ್ರೆಯವರ ಕಾಯಕವಾಗಿದೆ’ ಎಂದು ಟೀಕಿಸಿದ್ದಾರೆ.