ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಬೀದರ್ನ ಬಸವಗಿರಿ ಲಿಂಗಾಯತ ಮಠದ ಅನ್ನಪೂರ್ಣತಾಯಿ ವಹಿಸುವರು. ಧನ್ನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೇವಕಿ ನಾಗೂರೆ ಅವರು ಉದ್ಘಾಟಿಸುವರು. ಅತಿಥಿಗಳಾಗಿ ತಹಶೀಲ್ದಾರ್ ಶಿವಾನಂದ ಮೇತ್ರೆ, ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು,ಪ್ರಗತಿಪರ ರೈತ ಶರಣಗೌಡ ಪಾಟೀಲ, ಗಂಗೋತ್ರಿ ಅಕ್ಕನಾಗಮನ ಬಳಗದ ಅಧ್ಯಕ್ಷೆ ಸುಮಿತ್ರ ಆರ್.ಡಾವಣಗಾವೆ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಮಹಾದೇವ ಪಟ್ನೆ, ಉಪಾಧ್ಯಕ್ಷೆ ಸೀತಾ ಸಂಜೀವಕುಮಾರ ಕೈಕಡಿ, ಉದ್ಯಮಿ ಕುಪೇಂದ್ರ ಕಾದೆಪುರೆ, ಆಶಾರಾಣಿ ಮಹಾದೇವ ಮಾಶೆಟ್ಟೆಸೇರಿದಂತೆ ಹಲವರುಭಾಗವಹಿಸುವರು.