ಪದಾಧಿಕಾರಿಗಳು: ಮಹಾಂತೇಶ ಕೆ. (ಗೌರವಾಧ್ಯಕ್ಷ), ಗೋವಿಂದ ಪಿ. ರುದ್ದವಾಡ (ಅಧ್ಯಕ್ಷ), ಮನೋಜಕುಮಾರ ಡಿ, ಮಲ್ಲಿಕಾರ್ಜುನ ಪಾಟೀಲ, ಅರವಿಂದ ಎಸ್. ಚಾಂದೆ (ಉಪಾಧ್ಯಕ್ಷರು), ಸುರೇಶ ಸಾಹು (ಪ್ರಧಾನ ಕಾರ್ಯದರ್ಶಿ), ಅಂಜಪ್ಪ ಎಸ್, ಲಖನ್ ವಿ ಸಾಕ್ರೆ, ಶರಣಪ್ಪ ನೇಮತಿ, ಸಂಗೀತಾ ರಂಜೋಳಕರ್, ಕವಿತಾ ಮಾಶೆಟ್ಟಿ, ಬಬಿತಾ, ಮಹಮ್ಮದ್ ನಸಿರೊದ್ದೀನ್, ಆಕಾಶ ರಾಮಣ್ಣನವರ್, ಭೀಮಶಾ ಗಾಯಕವಾಡ( ಖಜಾಂಚಿ), ಶಿವಾನಂದ ಮೇತ್ರೆ ಹಾಗೂ ಸಂಜುಕುಮಾರ ನಡುಕರ್ (ಗೌರವ ಸಲಹೆಗಾರರು).