ತಹಶೀಲ್ದಾರ್ ಸಂಗಮೇಶ ಜಿಡಗೆ, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಡಾ. ಶಂಕರರಾವ ದೇಶಮುಖ, ಶಿವರಾಜ ಅಲ್ಮಾಜೆ, ಶಿವಾನಂದ ಕನಕೆ, ಮೋಹನ ಕೇದಾರೆ, ಸಿದ್ರಾಮ ಬಾವುಗೆ, ಸಿದ್ರಾಮ ಖೂಬಾ, ಶೇಷಾರಾವ ಕೋಳಿ, ವಿಠಲ್ರಾವ ಕೋಳಿ, ಮಲ್ಲಿಕಾರ್ಜುನ ಯಡವೆ, ಅಂಬರೇಶ್ ಮಸ್ಕಲೆ, ದಯಾನಂದ ಘುಳೆ, ಅಶೋಕ ಸಂಗೇವಾರ, ರಮೇಶ ಅಲ್ಮಾಜೆ, ಚಂದು ಚಾರೆ, ಹಣಮಂತ ನವಾಡೆ ಸೇರಿದಂತೆ ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉತ್ಸವದಲ್ಲಿ ಪಾಲ್ಗೊಂಡರು.