<p><strong>ಭಾಲ್ಕಿ</strong>: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದೇವರ ಜಾತ್ರೆಗೆ ಗುರುವಾರ ಒಂಟೆ ಮೇಲೆ ಗಂಧ(ಸಂದಲ್) ಲೇಪಿಸಿ ಮೆರವಣಿಗೆ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.</p>.<p>ಗ್ರಾಮದ ಬಸವೇಶ್ವರ ಮಂದಿರ ಸಮೀಪದ ಪೀರ್ ಕೂಡಿಸುವ ಸ್ಥಳದಿಂದ ಆರಂಭವಾದ ಗಂಧ (ಸಂದಲ್) ಮೆರವಣಿಗೆ ಗಣೇಶ ಮಂದಿರ, ಹನುಮಾನ ಮಂದಿರ ಮಾರ್ಗದ ಮೂಲಕ ಸಾಗಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದರ್ಗಾದವರೆಗೆ ನಡೆಯಿತು. </p>.<p>ಸಾದಿಕ್ ಮುಜಾವರ್, ಗೌಸೋದ್ದಿನ್ ಮುಜಾವರ್, ಚಂದ್ರಕಾಂತ ಪಾಟೀಲ, ನಾಗೇಶ ಮೊರಷಾದ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ</strong>: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದೇವರ ಜಾತ್ರೆಗೆ ಗುರುವಾರ ಒಂಟೆ ಮೇಲೆ ಗಂಧ(ಸಂದಲ್) ಲೇಪಿಸಿ ಮೆರವಣಿಗೆ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.</p>.<p>ಗ್ರಾಮದ ಬಸವೇಶ್ವರ ಮಂದಿರ ಸಮೀಪದ ಪೀರ್ ಕೂಡಿಸುವ ಸ್ಥಳದಿಂದ ಆರಂಭವಾದ ಗಂಧ (ಸಂದಲ್) ಮೆರವಣಿಗೆ ಗಣೇಶ ಮಂದಿರ, ಹನುಮಾನ ಮಂದಿರ ಮಾರ್ಗದ ಮೂಲಕ ಸಾಗಿ ಹಜರತ್ ಸಾನಿಸಾಹೇಬ್(ಮಡ್ಡಿ ಪೀರ್) ದರ್ಗಾದವರೆಗೆ ನಡೆಯಿತು. </p>.<p>ಸಾದಿಕ್ ಮುಜಾವರ್, ಗೌಸೋದ್ದಿನ್ ಮುಜಾವರ್, ಚಂದ್ರಕಾಂತ ಪಾಟೀಲ, ನಾಗೇಶ ಮೊರಷಾದ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>