ಈಗ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಫಾರ್ಮೇಷನ್ ರಸ್ತೆ ಮಾಡಲು ಅವಕಾಶವಿಲ್ಲ. ಉದ್ಯೋಗ ಖಾತರಿಯಲ್ಲಿ ಮಾಡಬಹುದಾಗಿದೆ. ಪಿಡಿಒಗೆ ಹೇಳಿ ತೇಗಂಪೂರದಲ್ಲಿ ರೈತರಿಗೆ ಫಾರ್ಮೇಷನ್ ರಸ್ತೆ ಮಾಡಿ ಕೊಡುತ್ತೇವೆ.
– ಕಿರಣ ಪಾಟೀಲ, ಇಒ ತಾ.ಪಂ ಔರಾದ್
ನಾವು ನಾಲ್ಕು ವರ್ಷಗಳಿಂದ ಫಾರ್ಮೇಷನ್ ರಸ್ತೆ ಮಾಡಿಕೊಡಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.